Monday, March 09, 2009

ಮಾತಾಡುವ ಚಿತ್ರಗಳು - ೫: ಜೈಲಿಗೆ ಸ್ವಾತಂತ್ರ್ಯ ಬಂತು!


ಶೇಷಾದ್ರಿ ರಸ್ತೆಯ ಕೇಂದ್ರ ಕಾರಾಗೃಹ ಬೆಂಗಳೂರಿನ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲೊಂದು. ಈಚಿನವರೆಗೂ ಅಲ್ಲಿದ್ದ ಬಂದೀಖಾನೆ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರವಾದ ಮೇಲೆ ಹೊಸರೂಪ ಪಡೆದಿರುವ ಈ ಸ್ಮಾರಕ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಬದಲಾಗಿದೆ. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಈ ಹೊಚ್ಚಹೊಸ ಲ್ಯಾಂಡ್‌ಮಾರ್ಕ್‌ಗೆ ನೀಡಿದ ಅನಿರೀಕ್ಷಿತ ಭೇಟಿಯ ಸಂದರ್ಭದಲ್ಲಿ ನನ್ನ ಮೊಬೈಲಿನಿಂದ ತೆಗೆದ ಕೆಲ ಛಾಯಾಚಿತ್ರಗಳು ಮಾತಾಡುವ ಚಿತ್ರಗಳ ಈ ಕಂತಿನಲ್ಲಿ.

4 ಪ್ರತಿಕ್ರಿಯೆಗಳು:

ವಿಕಾಸ್ ಹೆಗಡೆ 2:25 PM  

ಓಹ್.. ಸಾರ್ವಜನಿಕರಿಗೆ ಒಳಗೆ ಬಿಡಲು ಶುರು ಮಾಡಿದ್ದಾರಾ?

Shrinidhi Hande 10:14 AM  

Will try to visit next time... Thanks

shivu 2:45 PM  

ಶ್ರೀನಿಧಿಯವರೆ,

ನೀವು ಮೊಬೈಲಿನಲ್ಲಿ ಫೋಟೊಗಳೇ ನನಗೆ ಕುತೂಹಲ ಕೆರಳಿಸಿವೆ...ನಾನು ನನ್ನ ಕ್ಯಾಮೆರಾ ಹಿಡಿದು ಹೋಗಬೇಕೆನ್ನಿಸುತ್ತಿದ್ದೆ...ಥ್ಯಾಂಕ್ಸ್....ಫೋಟೊಗಳು ತುಂಬಾ ಚೆನ್ನಾಗಿವೆ....

ಮಲ್ಲಿಕಾರ್ಜುನ.ಡಿ.ಜಿ. 6:49 AM  

ನಿಮ್ಮ ಬ್ಲಾಗ್ ಮತ್ತು ಚಿತ್ರಗಳು ಎಲ್ಲ ತುಂಬಾ ಚಿನ್ನಾಗಿವೆ. ಇನ್ನು ಮುಂದೆ ನಾನು ಎಗ್ಯುಲರ್ ರೀಡರ್. ನಿಮ್ಮ ಪುಸ್ತಕಗಳ ಬಗ್ಗೆ ಮಾಹಿತಿ ಕೊಡಿ. ನನ್ನ ಇಮೇಲ್ malli7997@gmail.com

  © Free Blogger Templates Spain by Ourblogtemplates.com 2008

Back to TOP