Tuesday, March 03, 2009

ಕಾಡಿನೊಳಗಿನ ಜೀವಕ್ಕೆ ಮತ್ತೊಂದು ಪ್ರಶಸ್ತಿಯ ಗೌರವ


ನಾಗರಹೊಳೆ ಚಿಣ್ಣಪ್ಪ ಎಂದೇ ಹೆಸರಾಗಿರುವ ವನ್ಯಪ್ರೇಮಿ ಶ್ರೀ ಕೆ ಎಂ ಚಿಣ್ಣಪ್ಪನವರನ್ನು ಇದೇ ತಿಂಗಳ ಐದರಂದು ಸಿಎನ್‌ಎನ್‌ ಐಬಿಎನ್ ವಾಹಿನಿ ಮುಂಬೈನಲ್ಲಿ ಸನ್ಮಾನಿಸಲಿದೆ. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಹಿರಿಯ ಸೇನಾನಿಗೆ ಶ್ರೀನಿಧಿಯ ಪ್ರಪಂಚದಿಂದ ಗೌರವಪೂರ್ವಕ ಅಭಿನಂದನೆಗಳು.

ನೀವು ಚಿಣ್ಣಪ್ಪನವರ ಬಗ್ಗೆ ಕೇಳಿಲ್ಲದಿದ್ದರೆ ಅವರ ಹೋರಾಟದ ಬದುಕಿನ ಚಿತ್ರಣ 'ಕಾಡಿನೊಳಗೊಂದು ಜೀವ'ವನ್ನು ಒಮ್ಮೆ ಓದಿ.

2 ಪ್ರತಿಕ್ರಿಯೆಗಳು:

shivu 5:03 PM  

ಶ್ರೀನಿಧಿಯವರೇ,

ಕನ್ನಡ ಬ್ಲಾಗ್ ಸದಸ್ಯರ ಕೂಡದಲ್ಲಿ ನೋಡಿ..ನಿಮ್ಮ ಬ್ಲಾಗಿಗೆ ಬಂದೆ...ನಾಗರಹೊಳೆ ಚಿಣ್ಣಪ್ಪನವರನ್ನು ಸನ್ಮಾನಿಸುತ್ತಿರುವುದು ಖುಷಿಯ ವಿಚಾರ ಅವರ ಪುಸ್ತಕ "ಕಾಡಿನೊಳಗೊಂದು ಜೀವ" ಓದಿದ್ದೇನೆ...[ನಾನು ಛಾಯಾಗ್ರಹಕನಾದ್ದ್ರರಿಂದ ವನ್ಯ ಜೀವಿಗಳ ಬಗ್ಗೆ ಕುತೂಹಲ ಜಾಸ್ತಿ] ಧನ್ಯವಾದಗಳು...
ಆಹಾಂ! ನನ್ನ ಬ್ಲಾಗಿನೊಳಗೊಮ್ಮೆ ಇಣುಕಿ...ಮನಸಾರೆ ನಗಲು ಇತ್ತೀಚಿನ ಹೊಸ ಲೇಖನ ಭೂಪಟಗಳನ್ನು ನೋಡಿ... ಇಷ್ಟವಾದರೆ ಪ್ರತಿಕ್ರಿಯಿಸಿ....

jyoti 5:06 PM  

hi,i m jyoti.i m a regular reader of u r blog.keep it up.bye

  © Free Blogger Templates Spain by Ourblogtemplates.com 2008

Back to TOP