ನನ್ನ ಲೇಟೆಸ್ಟ್ ಪುಸ್ತಕದ ಬಿಡುಗಡೆ ಸಮಾರಂಭ...
ಪುಸ್ತಕಗಳ ಸಾಲಿನಲ್ಲಿ ಬಲದಿಂದ ಮೊದಲನೆಯದು ನನ್ನದು! ಅತಿಥಿಗಳಲ್ಲಿ ಬಲದಿಂದ ಮೊದಲನೆಯವರು ವಿಜಯನಗರ (ಹೊಸಪೇಟೆ) ಶಾಸಕ ಶ್ರೀ ಆನಂದ್ ಸಿಂಗ್, ಮೂರನೆಯವರು ಪ್ರವಾಸೋದ್ಯಮ ಸಚಿವ ಶ್ರೀ ಜಿ. ಜನಾರ್ಧನ ರೆಡ್ಡಿ ಹಾಗೂ ಕೊನೆಯವರು ಡಾ. ಕಾಳೇಗೌಡ ನಾಗವಾರ.
Read more...
